tag:blogger.com,1999:blog-4549917928452625758.post559904478558505482..comments2023-07-22T07:12:14.441-07:00Comments on ಕುರುಚಲು ಮರ : sahithyada nadinalli sumateendrareshmahttp://www.blogger.com/profile/07842658158239020928noreply@blogger.comBlogger1125tag:blogger.com,1999:blog-4549917928452625758.post-11136695940485718862015-02-05T05:14:06.401-08:002015-02-05T05:14:06.401-08:00ನಾಡಿಗರು ಎತ್ತಿರುವ ಪ್ರಶ್ನೆಗಳು ಸರ್ವಕಾಲಿಕೆವಾಗಿದೆ.
ಸಾಹಿ...ನಾಡಿಗರು ಎತ್ತಿರುವ ಪ್ರಶ್ನೆಗಳು ಸರ್ವಕಾಲಿಕೆವಾಗಿದೆ.<br />ಸಾಹಿತ್ಯ ಸಮ್ಮೇಳನವೂ ಸಹ event ಎಂಬಂತೆ ಬಿಮಬಿತವಾಗುತ್ತಿದೆ. ರಾಜಾಶ್ರಯ ಫಲಾನುಭವಿಗಳಿಗಷ್ಟೇ ಸಮ್ಮೇಳನಗಳು ಸೀಮಿತವಾಗುತ್ತಿವೆ.<br />ಮುದ್ರಿತ ಸಾಹಿತ್ಯಕ್ಕೆ ಹೊರತಾಗಿ ಅಂತರ್ಜಾಲದಲ್ಲಿ ಪ್ರಕಟವಾಗುವ ಸಾಹಿತ್ಯಕ್ಕೂ ಪರಿಷತ್ತು ಗಮನ ಕೊಡುವಂತಾದಾಗಲೇ ಅದೂ ಸಮಕಾಲೀನವಾಗುತ್ತದೆ.<br />ಇನ್ನು ಗೊತ್ತುವಳಿಗಳ ಪಾಡು ಹೊಸ ವರ್ಷಾಚರಣೆಯ ಮನೋ ನಿರ್ಧಾರಗಳಾಗುತ್ತಿವೆಯಷ್ಟೇ!<br /><br />ಆದ್ದರಿಂದ, ಸಮ್ಮೇಳನವು ಸಾಮಾನ್ಯನ ಪಾಲಿಗೆ ಮತ್ತೊಂದು ಸರ್ಕಾರೀ ಜಾತ್ರೆಯಷ್ಟೇ!<br /><br />ಒಂದೇ ನೆಮ್ಮದಿಯಂದರೆ, ಅಲ್ಲಿನ ಮಳಿಗೆಗಳಲ್ಲಿ ಒಂದಷ್ಟು ಉತ್ತಮ ಪುಸ್ತಕಗಳು ದೊರೆಯುತ್ತವೆ ಎಂಬುದೊಂದೇ!Badarinath Palavallihttps://www.blogger.com/profile/06134535730447920619noreply@blogger.com